Quantity
Product Description
A Collections of Dramas 5 Aakaashavaani Naatakagala Sankalana
ಮುಗಿಲ ಮಾತು ಬನ್ನಂಜೆಯವರ ಐದು ಆಕಾಶವಾಣಿ ನಾಟಕಗಳ ಸಂಕಲನ. ಜಡೆ ಹೆಣೆದಳು ಪಾಂಚಾಲಿ ಭಟ್ಟನಾರಾಯಣನ ಸಂಸ್ಕೃತ ನಾಟಕ ವೇಣಿ ಸಂಹಾರದ ಸಂಕ್ಷಿಪ್ತ ಕನ್ನಡ ರೂಪ. ನಡುವಿನವನ ಬಿಡುಗಡೆ ಭಾಸ ಕವಿಯ ಸಂಸ್ಕೃತ ರೂಪಕ ಮಧ್ಯಮ ವ್ಯಾಯೋಗದ ಕನ್ನಡ ರೂಪಾಂತರ. ಅಗ್ನಿ ಮಿತ್ರನಿಗೆ ಒಲಿದ ಮಾಲವಿಕೆ ಕಾಳಿದಾಸನ ಸಂಸ್ಕೃತ ನಾಟಕ ಮಾಲವಿಕಾಜ್ಞಿಮಿತ್ರದ ಸಂಗ್ರಹ ರೂಪ. ಕಾಳಿದಾಸನ ಆತ್ಮಕಥೆ ಒಂದು ಕಾಲ್ಪನಿಕ ರೂಪಕ. ಆನಂದ ತೀರ್ಥ ಆಚಾರ್ಯ ಮಧ್ವರ ಜೀವನವನ್ನು ಕುರಿತು ಆಕಾಶವಾಣಿಗೆ ಬರೆದ ಒಂದು ರೂಪಕ
Number of Pages
152
Binding
Soft Bound
Author
Bannanje Govindacharya
Publication Year
2015
Publisher
Ankitha Pusthaka
Weight
200 GMS
Width
1 CMS
Height
10 CMS
Length
10 CMS
Language
Kannada