Quantity
Product Description
ಶ್ರೀಮದ್ ಭಾಗವತ, ಮಹಾಭಾರತದ ಕೃಷ್ಣನ ವ್ಯಕ್ತಿತ್ವ ಅನುಪಮವಾದದ್ದು. ಧಾರ್ಮಿಕವಾಗಿ ವಿಷ್ಣುವಿನ ದಶಾವತಾರಗಳಲ್ಲಿ ಎಂಟನೆಯ ಅವತಾರ ಶ್ರೀಕೃಷ್ಣನದು. ಅನೇಕ ಆದರ್ಶಗಳ ಪ್ರತಿರೂಪ ಕೃಷ್ಣ.
ಕೃಷ್ಣನ ಕಥೆಯನ್ನು ಮಕ್ಕಳನ್ನು ದೃಷ್ಟಿಯಲ್ಲಿಟ್ಟುಕೊಂಡು ಇಲ್ಲಿ ನಿರೂಪಿಸಲಾಗಿದೆ. ಸಂಪಟೂರು ವಿಶ್ವನಾಥ್ ರವರು ಮಕ್ಕಳಿಗೆ ರುಚಿಸುವಂತೆ ಸೊಗಸಾಗಿ ಈ ಕಥೆಯನ್ನು ಕಟ್ಟಿಕೊಟ್ಟಿದ್ದಾರೆ.
Publisher
Ankitha Pusthaka
Author
Sampaturu Vishwanath
Number of Pages
96
Binding
Soft Bound
Height
10 CMS
Width
1 CMS
Weight
150 GMS
Length
10 CMS
Vendor-Cataloge-Code
428
Language
Kannada