Select Size
Quantity
Product Description
ಲೇಖಕ ಕೃಷ್ಣಕುಮಾರ ಇಂಗ್ಲಿಷ್ ಅವರ ಕೃತಿಯನ್ನು ಲೇಖಕಿ ಜೆ.ಎಸ್. ಕುಸುಮಗೀತ ಅವರು ‘ಓದಿ ಒಂದಿಷ್ಟು ಯೋಚಿಸಿ’ ಶೀರ್ಷಿಕೆಯಡಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಮಹಾರಾಷ್ಟ್ರ ಮೂಲದ ಹಾಗೂ ಹಿಂದಿ ಬರಹಗಾರ ಚಂದ್ರಮೋಹನ ಕುಲಕರ್ಣಿ ಸೂಕ್ತ ಚಿತ್ರಗಳನ್ನು ಬಿಡಿಸಿದ್ದು, ಕೃತಿಯ ಮೌಲ್ಯ ಹೆಚ್ಚಿಸಿದೆ. ಬದುಕಿನಲ್ಲಿ ಹತಾಶೆಗೊಳ್ಳದೇ ಧೈರ್ಯದಿಂದ ಸಮ್ಯೆಗಳನ್ನು ಎದುರಿಸುವಂತೆ ಮಾರ್ಗದರ್ಶಕ ಚಿಂತನಾತ್ಮಕ ಬರಹಗಳು ಈ ಕೃತಿಯಲ್ಲಿವೆ.
Weight
100 GMS
Length
22 CMS
Width
14 CMS
Height
1 CMS
Author
J S Kusuma Geetha
Publisher
Nava Karnataka Publications Pvt Ltd
Publication Year
2021
Number of Pages
64
Binding
Soft Bound
Language
Kannada