Select Size
Quantity
Product Description
ಭಾರತದ ಸ್ವಾತಂತ್ರ್ಯಕ್ಕಾಗಿ ಜೀವನದುದ್ದಕ್ಕೂ ಹೋರಾಡಿದ ಅನೇಕ ಪುಣ್ಯಜೀವಿಗಳಲ್ಲಿ ಬಾಲಗಂಗಾಧರ ತಿಲಕರು ಪ್ರಮುಖರಾದವರು. ತಿಲಕರು ಸ್ವರಾಜ್ಯವು ನನ್ನ ಜನ್ಮಸಿದ್ಧ ಹಕ್ಕು ಎಂದು, ಹೋರಾಟದಲ್ಲಿ ತಮ್ಮ ವೈಯಕ್ತಿಕ ಜೀವದಲ್ಲಿ ಕಷ್ಟಗಳ ಸುರಿಮಳೆಯನ್ನೇ ಆಹ್ವಾನಿಸಿಕೊಂಡವರು. ಅವರ ಹೃದಯದ ಶ್ರದ್ಧೆ ದೇಶ ಭಕ್ತಿಗಷ್ಟೇ ಸೀಮಿತವಾಗಿಸದೆ ಉತ್ತಮ ಪ್ರಪಂಚವನ್ನು ನಿರ್ಮಿಸಲು ದುಡಿಯಿತು. ಶಾಲೆ, ಕಾಲೇಜುಗಳನ್ನು ಕಟ್ಟಿ ಆದರ್ಶ ವಿದ್ಯಾಸಂಸ್ಥೆಗಳನ್ನಾಗಿ ಮಾಡಿದರು. ಕ್ಷಾಮ ಪರಿಹಾರ ಕಾರ್ಯಗಳಲ್ಲಿ ತಾವು ಶೇ. 80ರಷ್ಟು ನಷ್ಟವನ್ನು ಅನುಭವಿಸಿ ನೂಲನ್ನು ನೇಕಾರರಿಗೆ ಒದಗಿಸಿದರು. ಧಾರ್ಮಿಕ ಆಚರಣೆಗಳನ್ನು ದೇಶ ಕಟ್ಟುವ ಕೆಲಸಕ್ಕಾಗಿ ಬಳಸಿಕೊಂಡರು. ಪಾನ ನಿರೋಧಕ್ಕಾಗಿ ಹೋರಾಡಿದರು. ಭಾರತದ ಹೊಸ ಹುಟ್ಟಿನ ರಾಷ್ಟ್ರೀಯತೆಯ ಸ್ಫೂರ್ತಿ ಮತ್ತು ಪ್ರತಿನಿಧಿಗಳಾಗಿದ್ದರು ಈ ಎಲ್ಲಾ ವಿಷಯಗಳ ಕುರಿತು ಲೇಖಕರು ಈ ಕೃತಿಯಲ್ಲಿ ವಿವರಿಸಿದ್ದಾರೆ.
Author
S Ananthanarayana
Binding
Soft Bound
Number of Pages
694
Publication Year
2009
Publisher
Kuvempu Bhashaa Bharathi Pradhikaara
Height
7 CMS
Length
22 CMS
Weight
750 GMS
Width
15 CMS
Language
Kannada