Select Size
Quantity
Product Description
ಪಂಚಮಿ ಸಂಸ್ಥೆಯ ಮೂಲಕ ಪ್ರಕಾಶನಗೊಂಡ `ಆಹಾರ ಚರಿತೆ’ ಕೃತಿಯು ಚೆನ್ನೈನಲ್ಲಿ ನಡೆಯುತ್ತಿದ್ದ ಚೆನ್ನೈ ಅಂತಾರಾಷ್ಟ್ರೀಯ ಪುಸ್ತಕೋತ್ಸವದಲ್ಲಿ (CIBF) ಬಿಡುಗಡೆಯಾಯಿತು. ತಮಿಳುನಾಡು ಸರ್ಕಾರದ ಅನುವಾದ ಯೋಜನೆಯ (TNTB) ಸಹಯೋಗದೊಂದಿಗೆ ಈ ಕೃತಿಯು ಪ್ರಕಟವಾಗಿದೆ. `ಉಣವು ಚರಿತ್ರಂ' ಕೃತಿಯು ಕನ್ನಡದಲ್ಲಿ `ಆಹಾರ ಚರಿತೆ' ಹೆಸರಿನಲ್ಲಿ ಪ್ರಕಟವಾಗಿದೆ.
ಕೃತಿಯ ಮೂಲ ಲೇಖಕರಾದ ಶ್ರೀ ಮುಗಿಲ್, ಕನ್ನಡ ಅನುವಾದಕರಾದ ಶ್ರೀ ಕೆ ನಲ್ಲತಂಬಿ, ಅನುವಾದ ಯೋಜನೆಯ ಕನ್ನಡ ಸಂಯೋಜಕರಾದ ಶ್ರೀ ವಿಎಸ್ ಶ್ರೀಧರ್ ಹಾಗೂ ಪಂಚಮಿ ಸಂಸ್ಥೆಯ ಮುಖ್ಯಸ್ಥರಾದ ಶ್ರೀಧರ ಬನವಾಸಿ ಅವರು ಈ ಪುಸ್ತಕ ಅನಾವರಣದಲ್ಲಿ ಪಾಲ್ಗೊಂಡಿದ್ದರು.
Weight
400 GMS
Length
22 CMS
Author
K Nallathambi
Publisher
Panchami Media Publications
Publication Year
2023
Number of Pages
312
ISBN-13
9788196705671
Binding
Soft Bound
Language
Kannada