Select Size
Quantity
Product Description
ಚಿಂತಕ-ಸಮಾಜ ಸುಧಾರಕ ಈಶ್ವರಚಂದ್ರ ವಿದ್ಯಾಸಾಗರ ಅವರ ಜೀವನ ವೃತ್ತಾಂತ ಕುರಿತು ಲೇಖಕ ಬಿ.ಆರ್. ಮಂಜುನಾಥ್ ಅವರ ಬರೆದ ಕೃತಿ-ವಿದ್ಯಾಸಾಗರರ ಮುಗಿಯದ ನಡಿಗೆ. ಶಿಕ್ಷಣ ತಜ್ಞ, ತತ್ವಜ್ಞಾನಿ, ವ್ಯಾಪಾರಿ, ಬರಹಗಾರ, ಸಮಾಜ ಸುಧಾರಕ ಮತ್ತು ದಾನಿಯೂ ಆಗಿದ್ದರು. ಬಂಗಾಳದಲ್ಲಿ ಇವರದ್ದು ಬಹುದೊಡ್ಡ ಹೆಸರು. ಬಂಗಾಳದ ಮಿಡ್ನಾಪುರದಲ್ಲಿ ಜನಿಸಿದರು. ಬಾಲ್ಯವಿವಾಹ, ವರದಕ್ಷಿಣೆ ಪದ್ಧತಿ, ಹೆಣ್ಣನ್ನು ತುಚ್ಛವಾಗಿ ಕಾಣುವ ಸಮಾಜದ ವಿರುದ್ಧ ಅವರು ಹೋರಾಡಿದರು. ವಿಧವಾ ವಿವಾಹವನ್ನು ಸಮರ್ಥಿಸಿಕೊಂಡರು. ಬಂಗಾಳಿ ಭಾಷೆಯಲ್ಲಿ ಸಣ್ಣ ಕಥೆಗಳನ್ನು ಬರೆದು ಜಾಗೃತಿ ಮೂಡಿಸಲು ಯತ್ನಿಸಿದರು. ಮಹಿಳೆಯರಲ್ಲಿ ಜಾಗೃತಿ ಮೂಡಿಸುವ ಕಥೆಗಳು ಹೆಚ್ಚಿನವು. 1891ರ ಜುಲೈ 29ರಂದು ಈಶ್ವರಚಂದ್ರ ವಿದ್ಯಾಸಾಗರರು ನಿಧನರಾದರು.
Author
Dr B R Manjunath
Publisher
Nava Karnataka Publications Pvt Ltd
Publication Year
2021
Number of Pages
152
Binding
Soft Bound
Length
22 CMS
Height
2 CMS
Weight
200 GMS
Width
14 CMS
Language
Kannada