Select Size
Quantity
Product Description
60-70 ರ ದಶಕದಲ್ಲಿ ಪತ್ತೆದಾರಿ ಕಾದಂಬರಿ ಎನ್. ನರಸಿಂಹಯ್ಯ ಬರೆಯುವುದರಲ್ಲಿ ಮೊದಲಿಗರು. ಇವರ ಕಾದಂಬರಿಗಳ ಪುರುಷೋತ್ತಮ. ಮಧು ಸೂದನ. ಅರಿಂಜಯರಂಥ ಪತ್ತೆದಾರರು ಆಗಿನ ಕಾಲದ ಸಾಮನ್ಯ ಓದುಗರಿಗೆ ಮಾದರಿಯಾಗಿದ್ದರು. ಎನ್. ನರಸಿಂಹಯ್ಯ ಅವರ ಹೆಸರಾಂತ ಪತ್ತೇದಾರಿ ಕಾದಂಬರಿಗಳ ಸಾಲಿನಲ್ಲಿ ಕಣಿವೆಯ ಖದೀಮ ಪ್ರಮುಖ ಸ್ಥಾನ ಪಡೆದಿದೆ. ಕುಪ್ರಸಿದ್ದ ಡಕಾಯಿತನಾದ ರಾಜಸಿಂಹನನ್ನು ಹಿಡಿಯಲು ಸರ್ಕಾರ ನಾನ ರೀತಿಯ ಉಪಾಯ ಮಾಡಿದರೂ ಅವನನ್ನ ಹಾಗು ಆತನ ಸಹಚರರನ್ನು ಹಿಡಿಯಲು ಸಾಕಷ್ಟು ಪ್ರಯತ್ನ ಪಟ್ಟರು ಹಿಡಿಯಲು ಆಗುವುದಿಲ್ಲ. ಸರ್ಕಾರ ಪತ್ತೆದಾರನಾದ ಹರಿಂಜಯನ ಸಹಾಯ ಪಡೆದು ಡಕಾಯಿತ ರಾಜಸಿಂಹನನ್ನು ಹಿಡಿಯಲು ಪ್ರಯತ್ನಿಸಿ ಪೋಲಿಸ್ ಹಾಗೂ ಡಕಾಯಿತರ ನಡುವೆ ಕಾಳಗವಾಗಿ ರಾಜಸಿಂಹ ಸಾವನ್ನಪ್ಪುತ್ತಾನೆ.ಹೀಗೆ ಈ ಕಾದಂಬರಿ ಸಾಗುತ್ತದೆ..
Publisher
Sapna Book House Pvt Ltd
Publication Year
2011
Number of Pages
175
ISBN-13
9788128016462
Binding
Soft Bound
Author
N Narasimhaiah
Height
2 CMS
Weight
200 GMS
Length
22 CMS
Width
14 CMS
Language
Kannada