Quantity
Product Description
A Collection of Novel
ಬೆಂಗಳೂರಿನ ಮನಸ್ಸನ್ನು ಚರಿತ್ರೆ ಮತ್ತು ವರ್ತಮಾನದ ತಲ್ಲಣಗಳೊಂದಿಗೆ ಹಿಡಿಯುವುದು ನನ್ನ ಆಸೆ. ಬೆಂಗಳೂರಿನ ಕುರಿತಾದ ನನ್ನ ಅನಿಸಿಕೆಗಳು ಮತ್ತು ಗ್ರಹಿಕೆಗಳು ಇಲ್ಲಿವೆ. ಕತ್ತಲಲ್ಲಿ ಬೆಳೆವುದೊಂದೇ ಕೆಲಸ ಎಂಬುದು ಗೋಪಾಲಕೃಷ್ಣ ಅಡಿಗರ ಕವಿತೆಯ ಸಾಲು. ಬೆಂಗಳೂರು ಕೂಡ ಕತ್ತಲಲ್ಲಿ ಬೆಳೆಯುತ್ತಿರುವಂತೆ ಭಾಸವಾಗುತ್ತಿದೆ. ಅಭಿವೃದ್ಧಿ ಎಂಬುದು ಇಲ್ಲಿ ನಿರಂತರ. ಎಲ್ಲಿ ಅಭಿವೃದ್ಧಿ ಕಾರ್ಯ ಶಾಶ್ವತವಾಗಿರುತ್ತದೋ ಆ ನಗರ ಜೀವಿಸಲು ಅನರ್ಹ ಅನ್ನಿಸಿಕೊಳ್ಳುತ್ತದೆ. ಅದು ಭವಿಷ್ಯಕ್ಕೆ ಕೂಡಿಡುವ ಜಿಪುಣನಂತೆ ವರ್ತಮಾನದಲ್ಲಿ ಉಪವಾಸ ಕೆಡಹುವ ಹುನ್ನಾರ" ಎಂದಿದ್ದಾರೆ ಜೋಗಿ ಜೋಗಿಯವರ ವಿಶಿಷ್ಟ ಚಿಂತನೆಯನ್ನು ಹೇಳುವ ವಿವಿಧ ವಿಚಾರಗಳ ಕುರಿತ ಬರಹಗಳ ಸಂಕಲನ
Height
10 CMS
Length
10 CMS
Weight
225 GMS
Width
1 CMS
Binding
Soft Bound
Publication Year
2012
Publisher
Ankitha Pusthaka
Author
Jogi (Girish Rao Athwar / Janaki)
Number of Pages
176
Language
Kannada