Select Size
Quantity
Product Description
ವಿಶ್ವ ಗ್ರಾಮದ ಪರಿಕಲ್ಪನೆಯಲ್ಲಿ ಭಾರತದ ಜಾತಿ ಪದ್ಧತಿ ಹಾಗೂ ಅಸ್ಪೃಶ್ಯತೆಯ ಸ್ವರೂಪವನ್ನು ಅಧ್ಯಯನ ಮಾಡುವ ಹಾಗೂ ಲೇಖಕ ಡಾ. ಮೂಡ್ಕೃನಾಕೂಡು ಚಿನ್ನಸ್ವಾಮಿ ಬರೆದ ’ಕಂಗಳ ಮುಂದಣ ಕತ್ತಲು” (ವಿಶ್ವಗ್ರಾಮದಲ್ಲಿ ವಿಶ್ವ ಮಾನವನಿಲ್ಲ) ಕೃತಿಯು ಚಿಂತನೆ ಪ್ರೇರಣೆ ಕೃತಿ. ಡಾ. ಬಿ.ಆರ್ ಅಂಬೇಡ್ಕರ್ ಹಾಗೂ ಭಾರತದ ಸಂವಿಧಾನದ ಪ್ವರಭಾವವನ್ನ್ನುನು ತಗ್ಗಿಸುವ ಶಕ್ತಿಗಳು ಇಂದಿಗೂ ಸಕ್ರಿಯವಾಗಿವೆ ಎಂಬುದು ಲೇಖಕರ ವಿಷಾದ. ತಮ್ಮ ಚಿಂತನೆಯನ್ನು ಎರಡು ವಿಭಾಗಗಳಲ್ಲಿ ವರ್ಗೀಕರಿಸಿದ್ದಾರೆ. ಭಾಗ-1 ರಲ್ಲಿ ವಿಶ್ವಗ್ರಾಮದ ಪರಿಕಲ್ಪನೆಯಲ್ಲಿ ಭಾರತೀಯ ಜಾತಿ ಪದ್ಧತಿ, ಮಾರುಕಟ್ಟೆ, ಮಹಿಳೆ ಮತ್ತು ಮಕ್ಕಳ ಶೋಷಣೆ ಒಳಗೊಂಡಿದ್ದರೆ ಭಾಗ-2 ರಲ್ಲಿ, ಸುಧಾರಣಾವಾದಿ ಚಳವಳಿಗಳ ಇತಿಹಾಸ ಹಾಗೂ ಪರಿಣಾಮ, ಮೀಸಲಾತಿ ಎಂಬ ಮದ್ದು, ಸವರ್ಣೀಯರೊಡನೆ ಅಸ್ಪೃಶ್ಯರ ಸಾಂಸ್ಕೃತಿಕ ಹಾಗೂ ರಾಜಕೀಯ ಅಂತರ್ ಸಂಬಂಧಗಳು ಹೀಗೆ ವಿಷಯಗಳ ಚಿಂತನೆ ಒಳಗೊಂಡಿದೆ.
Weight
200 GMS
Length
22 CMS
Width
14 CMS
Height
2 CMS
Author
Dr Mudnakudu Chinnaswamy
Publisher
Nava Karnataka Publications Pvt Ltd
Publication Year
2018
Number of Pages
164
Binding
Soft Bound
Language
Kannada