Quantity
Product Description
ಬೆಂಕಿ ಪೊಟ್ಟಣವನ್ನೂ ಕೊಳ್ಳುತ್ತಿದ್ದನು. ದಶಕಗಳ ಹಿಂದಿನ ಮಾತು. ನಾನಾಗ ಚಿಕ್ಕ ಹುಡುಗ. ಯಾಕೆ ಅಂತ ಅರ್ಥವಾಗಿರಲಿಲ್ಲ. ಗಿರಿಧರ್ ಖಾಸನೀಸರ ಮೊದಲ ಸಣ್ಣ ಕಥೆ ಹಾಗೂ ಗಪದ್ಯಗಳ ಸಂಕಲನ 'ಎಲ್ಲಿಂದಲೋ ಹಾರಿ ಬಂದು ಹೊಸ ರೀತಿಯ ಬರೆಹವಾಗಿದ್ದು ಪ್ರಯೋಗಶೀಲತೆ ಮತ್ತು ವಸ್ತುವೈವಿಧ್ಯತೆಯಿಂದಾಗಿ ನಮ್ಮೆಲ್ಲರ ಗಮನವನ್ನು ಸೆಳೆದಿತ್ತು. ಕೆಲವೇ ಪದಗಳಲ್ಲಿ ಗಹನವಾದದ್ದನ್ನು ಹೇಳುವ ವಿಧಾನಗಳನ್ನು ಗಿರಿಧರ್ ಬಳಸಿಕೊಳ್ಳುತ್ತಾರೆ. ಅದೇ ಧಾಟಿಯಲ್ಲಿ 'ಇಡೀ ರಾತ್ರಿ ಸುರಿದ ಮಳೆ' ಎನ್ನುವ ಸಂಕಲನವೂ ಮುಂದುವರೆದಿದೆ. ಪದಗಳನ್ನು ಮಿತವಾಗಿ ಬಳಸಿ, ದೊಡ್ಡ ಕ್ಯಾನ್ಸಾಸನ್ನು ಸೃಜಿಸುವ ಅವರ ಪದ್ಧತಿ ಅನನ್ಯವಾಗಿದೆಯಷ್ಟೇ ಅಲ್ಲ, ಅದು ಎ.ಕೆ. ರಾಮಾನುಜನ್ ಅವರ ಪರಂಪರೆಯನ್ನು ಮುಂದುವರೆಸುತ್ತಿರುವಂತಿದೆ. ಎಷ್ಟೋ ಬಾರಿ ಮರುಓದಿಗೆ ಮತ್ತೊಂದೇ ಅರ್ಥವನ್ನು ಸ್ಪುರಿಸುವಂತಹ ಇಂಥ ಸೃಜನಶೀಲ ಬರೆಹ ಮತ್ತು ಅದರಲ್ಲಿನ ಒಳನೋಟಗಳು ತುಂಬಾ ಅನನ್ಯವಾದದ್ದು. ಪ್ರೊ. ಎಂ. ಎಸ್. ಶ್ರೀರಾಮ್
Binding
Soft Bound
Author
Giridhar Khasnis
Number of Pages
150
Publisher
Nava Karnataka Publications Pvt Ltd
Publication Year
2025
Height
2 CMS
Length
22 CMS
Weight
200 GMS
Width
14 CMS
Language
Kannada