Select Size
Quantity
Product Description
ಸುಮಿತ್ರ ಗಾಂಧಿ ಕುಲಕರ್ಣಿ ತಮ್ಮ ತಾತನೂ ಆಗಿದ್ದ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಕುರಿತು ಬರೆದ ಬರೆಹಗಳ ಎರಡನೇ ಅನುವಾದಿತ ಭಾಗ ಇದು. ಆತ್ಮೀಯ ಹಾಗೂ ವಸ್ತುನಿಷ್ಠ ನಿರೂಪಣೆ ಎರಡೂ ಕೃತಿಗಳ ಜೀವಾಳ.
ಸ್ವಾತಂತ್ಯ್ರ ನೀತಿ ನಿರೂಪಣೆಯು ಹೇಗೆ ನಡೆಯಿತು, ಸಬರಮತಿ ಆಶ್ರಮದ ಜೀವನ- ಶಿಸ್ತು, ಚಂಪಾರಣ್ಯದ ಕಾರ್ಯಗಳು, ಮಿಲ್ ಕಾರ್ಮಿಕರು ಮತ್ತು ಮಾಲೀಕರ ನಡುವೆ ಸಂಧಾನ, ಖೇಡಾ ಸತ್ಯಾಗ್ರಹ, ರೌಲಟ್ ಆಕ್ಟ್, ಗಾಂಧಿ ರಾಜಾಜಿ ಇವರ ಮೊದಲ ಭೇಟಿ, ಸ್ನೇಹ ಮತ್ತು ನಂತರದ ಕೌಟುಂಬಿಕ ಬಾಂಧವ್ಯ, ಜಲಿಯನ್ ವಾಲಾಬಾಗಿನ ಪ್ರಕರಣ, ಕಾಂಗ್ರೆಸ್, ಖಾದಿ, ಅಸಹಕಾರ ಚಳವಳಿ, ಉಪ್ಪಿನ ಸತ್ಯಾಗ್ರಹ, ದುಂಡುಮೇಜಿನ ಪರಿಷತ್ತು ಮುಂತಾದ ವಿಷಯಗಳ ಕುರಿತ ಆಪ್ತ ಮಾಹಿತಿ ಇದರಲ್ಲಿದೆ.
Author
B Y Lalithamba
Binding
Soft Bound
ISBN-13
9789387356443
Number of Pages
550
Publication Year
2010
Publisher
Kuvempu Bhashaa Bharathi Pradhikaara
Height
5 CMS
Length
22 CMS
Weight
600 GMS
Width
15 CMS
Language
Kannada