Select Size
Quantity
Product Description
ಕಥಾಸರಿತ್ಸಾಗರದ 1738 ಶ್ಲೋಕಗಳಿರುವ ಒಂಬತ್ತನೆಯ ಲಂಬಕದ ಅನುವಾದವನ್ನು ಖ್ಯಾತ ಸಂಸ್ಕೃತ ವಿದ್ವಾನ್ ಶ್ರೀ ಶೇಷಾಚಲ ಶರ್ಮ ಅವರು ಕನ್ನನಡಕ್ಕೆ ಅನುವಾದ ಮಾಡಿದ್ದಾರೆ. ವಾಹನದತ್ತನ ಮೃಗಯಾವಿಹಾರ, ರಾಮಾಯಣದ ಕಥೆ, ಅಶೋಕಮಾಲೆಯೆಂಬ ವಿದ್ಯಾಧರಿಯ, ಅನಂಗಪ್ರಭೆಯ, ಲಕ್ಷದತ್ತ ಮತ್ತು ಲಬ್ಧದತ್ತರ, ಸಮುದ್ರಶೂರ ಮತ್ತು ಚಮರವಾಲರ ಕಥೆಗಳು, ಇತರ ಉಪಕಥೆಗಳು, ಚಿರದಾತನೆಂಬ ರಾಜನ ಪ್ರಸಂಗ ಇವೆಲ್ಲವನ್ನೂ ಈ ಪುಸ್ತಕದಲ್ಲಿ ವಿವರಿಸಲಾಗಿದೆ.
Author
S Sheshachal Sharma
Number of Pages
322
Publication Year
2008
Publisher
Kuvempu Bhashaa Bharathi Pradhikaara
Height
3 CMS
Length
22 CMS
Weight
300 GMS
Width
14 CMS
Language
Kannada