Quantity
Product Description
‘ತುಂಬಿ ಬಂದಿತ್ತ ಬೇಂದ್ರೆ ಕಾವ್ಯದ ಅಧ್ಯಯನ’ ನರಸಿಂಹ ಮೂರ್ತಿ ಹೂವಿನಹಳ್ಳಿ ಅವರ ಕೃತಿಯಾಗಿದೆ. ಕನ್ನಡದ ಬಹುದೊಡ್ಡ ಕವಿ ದ.ರಾ. ಬೇಂದ್ರೆಯವರ ಕವಿತೆಗಳನ್ನು ಈ ಪುಸ್ತಕದಲ್ಲಿ ಆಳವಾದ ಅಧ್ಯಯನಕ್ಕೆ, ಚರ್ಚೆಗೆ ಒಳಪಡಿಸಲಾಗಿದೆ. ಓದುಗರು, ವಿಮರ್ಶಕರು, ಕನ್ನಡದ ಲೇಖಕರು, ಲೇಖಕಿಯರು ಇಲ್ಲಿ ಚರ್ಚಿಸಿರುವ ಪದ್ಯಗಳ ಬಗ್ಗೆ ಇನ್ನೂ ಹೊಸ ಹೊಸ ವಿಚಾರಗಳನ್ನು ಚರ್ಚಿಸಿ ಬೆಳೆಸಬಹುದು. ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ, ಸಂಶೋಧಕರಿಗೆ, ಸಂಶೋಧಕಿಯರಿಗೆ ನೆರವಾಗಲೆಂದು ಬೇಂದ್ರೆಯವರ ಪದ್ಯಗಳ ಬಗ್ಗೆ ಬರೆದವರ ಅಭಿಪ್ರಾಯಗಳನ್ನುಈ ಅಧ್ಯಯನಕ್ಕೆ ಪೂರಕವಾಗುವಂತೆ ಬಳಸಿಕೊಳ್ಳಲಾಗಿದೆ.
Binding
Soft Bound
Author
Narasimhamurthy Huvinahalli
Number of Pages
148
Publisher
Prerana Prakashana
Publication Year
2025
Length
22 CMS
Weight
200 GMS
Height
2 CMS
Language
Kannada