Select Size
Quantity
Product Description
ಲೇಖಕ ರಣಜಿತ ಬೀರಣ್ಣ ನಾಯ್ಕ ಕೆಂಚನ್, ಹಿರೇಗುತ್ತಿ ಅವರು ಕರಾವಳಿ ಮುಂಜಾವು ದಿನಪತ್ರಿಕೆಗೆ ವೈದ್ಯ ಲೋಕ ಕುರಿತು ಬರೆದ ಅಂಕಣಗಳ ಸಂಕಲನ 'ವೈದ್ಯ - ದರ್ಪಣ' ಕೃತಿ.
ಈ ಕೃತಿಯಲ್ಲಿ ವೈದ್ಯಲೋಕಕ್ಕೆ ಸಂಬಂಧಿಸಿದ ಹಲವಾರು ಕುತೂಹಲಕಾರಿ, ಮಾಹಿತಿಯುಕ್ತ ಲೇಖನಗಳಿವೆ. ಸಮಕಾಲೀನ ಸಂದರ್ಭದಲ್ಲಿ ವೈದ್ಯ ಲೋಕ ಕುರಿತು ವಿವಿಧ ಸಂದರ್ಭಗಳಲ್ಲಿ ನಡೆದ ಚರ್ಚೆ, ಸಂವಾದಗಳ ಕುರಿತಾಗಿ ಅಭಿಪ್ರಾಯಗಳನ್ನು ಬರೆದಿದ್ದಾರೆ.
Weight
300 GMS
Length
22 CMS
Width
14 CMS
Height
3 CMS
Author
Ranajit Beeranna Naik Kenchan
Publisher
Sapna Book House Pvt Ltd
Publication Year
2019
Number of Pages
303
ISBN-13
9789389555370
Binding
Soft Bound
Language
Kannada