Select Size
Quantity
Product Description
ಲೇಖಕ-ಕರ್ನಾಟಕ ರಾಜ್ಯ ಮಾಜಿ ಮುಖ್ಯಮಂತ್ರಿ, ಕೇಂದ್ರ ಸಚಿವ ಎಂ.ವೀರಪ್ಪ ಮೊಯಿಲಿ ಅವರ ಆತ್ಮಕಥನ-ನನ್ನ ಬೊಗಸೆಯ ಆಕಾಶ. ಸಾಮಾಜಿಕವಾಗಿ ತಳಮಟ್ಟದಿಂದ ಬಂದ ಮೊಯಿಲಿ ಅವರು ಶಿಕ್ಷಣದ ವಿವಿಧ ಮಜಲುಗಳನ್ನು ದಾಟಿ, ಸಾಮಾಜಿಕ ಸಮಾನತೆಗಾಗಿ ಹೋರಾಟದ ಭಾಗವಾಗಿ ರಾಜಕಾರಣದಲ್ಲಿ ಸಕ್ರಿಯರಾದರು. ಹಂತಹಂತವಾಗಿ ಮೇಲೇರುತ್ತಲೇ, ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯೂ ಆದರು. ಮಾತ್ರವಲ್ಲ; ರಾಷ್ಟ್ರ ರಾಜಕಾರಣದಲ್ಲಿ ತಮ್ಮದೇ ಛಾಪು ಮೂಡಿಸುವ ಮೂಲಕ ಕೇಂದ್ರ ಸಚಿವ ಸಂಪುಟದ ಮಹತ್ವದ ಹುದ್ದೆಗಳನ್ನು ನಿರ್ವಹಿಸಿ, ಉತ್ತಮ ಆಡಳಿತಗಾರರೆನಿಸಿಕೊಂಡವರು. ಸಾಹಿತಿಯಾಗಿಯೂ ಹತ್ತು ಹಲವು ಕೃತಿಗಳನ್ನು ರಚಿಸಿರುವ ಎಂ.ವೀರಪ್ಪ ಮೊಯಿಲಿ ಅವರ ಬಹುಮುಖಿ ವ್ಯಕ್ತಿತ್ವದ ಪ್ರತೀಕವಾಗಿ ಈ ಕೃತಿ ಮೂಡಿಬಂದಿದೆ. ಮೊಯಿಲಿ ಅವರ ಮುತ್ಸದ್ಧಿತನಕ್ಕೆ ಕನ್ನಡಿ ಹಿಡಿಯುತ್ತದೆ
Weight
750 GMS
Length
22 CMS
Width
14 CMS
Height
7 CMS
Author
Dr M Veerappa Moily
Publisher
Sapna Book House Pvt Ltd
Publication Year
2022
Number of Pages
665
ISBN-13
9789354562143
Binding
Hard Bound
Language
Kannada